Kannada E Jagat
ವ್ಯಾಕರಣ
Tuesday, November 17, 2020
Monday, July 20, 2020
ಸಾಹಿತಿಗಳು ಹಾಗೂ ಅವರ ಕಾವ್ಯನಾಮಗಳು
|
ಸಾಹಿತಿಗಳು |
ಕಾವ್ಯನಾಮ |
|
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ |
ಕುವೆಂಪು |
|
ಪಾಟೀಲ ಪುಟ್ಟಪ್ಪ |
ಪಾಪು |
|
ಭೀಮಸೇನ ರಾಯ |
ಬೀchi |
|
ಪರ್ವತ ಪಾಡಿ ನರಸಿಂಗರಾವ್ |
ಪರ್ವತವಾಣಿ |
|
ದತ್ತಾತ್ರಯ ರಾಮಚಂದ್ರ ಬೇಂದ್ರೆ |
ಅಂಬಿಕಾತನಯ ದತ್ತ |
|
ನಂದಳಿಕೆ ಲಕ್ಷ್ಮೀ ನಾರಾಣಪ್ಪ |
ಮುದ್ದಣ್ಣ |
|
ತೀರ್ಥಪುರ ನಂಜುಡಯ್ಯ ಶ್ರೀಕಂಠಯ್ಯ |
ತೀ.
ನಂ.
ಶ್ರೀ. |
|
ತಳುಕು ರಾಮಸ್ವಾಮಿ ಸುಬ್ಬರಾವ್ |
ತ.
ರಾ.
ಸು. |
|
ನಾರಾಯಣ ಸುಬ್ಬರಾವ ಹರ್ಡೇಕರ್ |
ನಾ.
ಸು.
ಹರ್ಡೇಕರ್ |
|
ಸಿದ್ದಯ್ಯ ಪುರಾಣಿಕ |
ಕಾವ್ಯಾನಂದ |
|
ವೆಂಕಟಲಕ್ಷ್ಮೀ(ಅನುಪಮಾ ನಿರಂಜನ) |
ಅನುಪಮಾ |
|
ಆಧ್ಯರಂಗಾಚಾರ್ಯ |
ಶ್ರೀರಂಗ |
|
ಬಾಲುಕೋಡಿ ವೆಂಕಟರಮಣ ಕಾರಂತ |
ಬಿ.
ವಿ.
ಕಾರಂತ |
|
ಅರಕಲಗೋಡು ನರಸಿಂಗರಾವ್ ಕೃಷ್ಣರಾವ್ |
ಅ.
ನ.
ಕೃ. |
|
ತ್ಯಾಗರಾಜ ಪರಮಶಿವಯ್ಯ ಕೈಲಾಸಂ |
ಟಿ.
ಪಿ.
ಕೈಲಾಸಂ |
|
ಡಾ|| ಎಂ. ಶಿವರಾಂ |
ರಾಶಿ |
|
ತಿರುಮಲೆ ತಾತಾಚಾರ್ಯ ಶರ್ಮ |
ತಿ.
ತಾ.
ಶರ್ಮ |
|
ವಿನಾಯಕ ಕೃಷ್ಣ ಗೋಕಾಕ್ |
ಗೋಕಾಕ್ |
|
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ |
ಪು.
ತಿ.
ನ. |
|
ಕುಳಕುಂದ ಶಿವರಾಯ |
ನಿರಂಜನ |
|
ಮಾಸ್ತಿ ವೆಂಕಟೇಶ ಅಯ್ಯಂಗಾರ್ |
ಶ್ರೀನಿವಾಸ |
|
ತಿರುಮಲೆ ರಾಜಮ್ಮ |
ಭಾರತಿ |
|
ಜಾನಕಿ ಎಸ್. ಮೂರ್ತಿ |
ವೈದೇಹಿ |
|
ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ |
ಬಿ.
ಜಿ.
ಎಲ್.
ಸ್ವಾಮಿ |
|
ಬೇಟಗೇರಿ ಕೃಷ್ಣಶರ್ಮ |
ಆನಂದಕಂದ |
|
ಹಾರೋಗದ್ದೆ ಮಾನಪ್ಪ ನಾಯಕ |
ಹಾ.
ಮಾ.
ನಾ. |
|
ಪ್ರೊ. ಡಿ. ಜವರೇಗೌಡ |
ದೇಜಗೌ |
|
ಡಿ. ಎಲ್. ನರಸಿಂಹಾಚಾರ್ಯರು |
ಡಿ.
ಎಲ್.
ಎನ್. |
|
ವೀ. ಸೀತಾರಾಮಯ್ಯ |
ವಿ.
ಸೀ. |
|
ಪ್ರೊ. ಸ. ಸ. ಮಾಳವಾಡ |
ಎಸ್.
ಎಸ್.
ಮಾಳವಾಡ |
|
ಗದುಗನ ನಾರಾಣಪ್ಪ |
ಕುಮಾರವ್ಯಾಸ |
|
ಸಾಲಿಗ್ರಾಮದ ಕೃಷ್ಣರಾಮಚಂದ್ರರಾಯರು |
ಸಾ.
ಕೃ.
ರಾಮಚಂದ್ರರಾವ್ |
|
ಡಾ|| ಹೊಸೂರು ನರಸಿಂಯ್ಯನವರು |
ಎಚ್ಚೇನ್ |
|
ರಂ. ಶ್ರೀ. ಮುಗಳಿ |
ರಸಿಕರಂಗ |
|
ಬಿ. ಎಂ. ಶ್ರೀಕಂಠಯ್ಯ |
ಶ್ರೀ |
|
ಶ್ರೀಮತಿ ಅನಸೂಯ ಶಂಕರ್ |
ತ್ರಿವೇಣಿ |
|
ಸಿ. ಪಿ. ಕೃಷ್ಣಕುಮಾರ್ |
ಸಿ.
ಪಿ.
ಕೆ. |
|
ಪಂಜೇಮಂಗೇಶರಾಯರು |
ಕವಿಶಿಷ್ಯ |
|
ಸುಬ್ಬಣ್ಣ ರಂಗನಾಥ ಎಕ್ಕುಂಡಿ |
ಸಿ.
ಪಿ.
ಕೆ. |
|
ಚಂದ್ರಶೇಖರ ಪಾಟೀಲ್ |
ಚಂಪಾ |
|
ಎ. ಎನ್. ಸ್ವಾಮಿ ವೆಂಕಟಾದ್ರಿ |
ಸಂಸ |
|
ನಾನಾ ಬಾಟೀಲಕರ |
ನಾನಾ |
|
ಚೆನ್ನಮಲ್ಲಪ್ಪ ಹಲಸಂಗಿ |
ಮಧುರ
ಚೆನ್ನ |
|
ಶ್ರೀಧರ ಅನೋಳಕರ |
ಶ್ರೀಧರ |
|
ವಿ. ಚಿಕ್ಕವೀರಯ್ಯ |
ವೀಚಿ |
|
ಕೆ. ಎಸ್. ನರಸಿಂಹಸ್ವಾಮಿ |
ಕೆ.
ಎಸ್.
ನ. |
|
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ |
ಫ.
ಗು.
ಹಳಕಟ್ಟಿ |
|
ವೆಂಕಟರಾವ್ ಕೈಲೋಕರ |
ಕುಮಾರ ವೆಂಕಣ್ಣ |
|
ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ |
ಅ.
ನ.
ಸುಬ್ಬರಾವ್ |
|
ಕುಂಟಗೋಡು ವಿಭೂತಿ ಸುಬ್ಬಣ್ಣ |
ಕೆ.
ವಿ.
ಸುಬ್ಬಣ್ಣ |
|
ಮೈಸೂರು ನರಸಿಂಹಾಚಾರ್ ಶ್ರೀನಿವಾಸ |
ಎಂ.
ಎನ್.
ಶ್ರೀನಿವಾಸ |
|
ವೆಂಕಟೇಶ್ವರ ದೀಕ್ಷಿತ್ |
ವೆಂಕಟಮುಖಿ |
|
ದಾದಾಸಾಹೇಬ ಚಿಂತಪ್ಪ ಪಾವಟೆ |
ಡಿ.
ಸಿ.
ಪಾವಟೆ |
|
ಎಂ. ವಿ. ಗೋಪಾಲಸ್ವಾಮಿ |
ಆಕಾಶವಾಣಿ |
|
ಡಿ. ವಿ. ಗುಂಡಪ್ಪ |
ಡಿ.
ವಿ.
ಜಿ. |
|
ರಾಮರಾವ್ ಕುಲಕರ್ಣಿ |
ರಾ.
ಕು. |
ಅಸಿನ್ಮೆಂಟ್ -೦೧
ಕಾವ್ಯನಾಮಗಳು